-->
ಕನ್ನಡದ ಲೇಖಕಿ ವೈದೇಹಿಗೆ ಕರ್ತೃತ್ವ  ಸಮಗ್ರ ಸಮ್ಮಾನ್ ' ಪ್ರಶಸ್ತಿ

ಕನ್ನಡದ ಲೇಖಕಿ ವೈದೇಹಿಗೆ ಕರ್ತೃತ್ವ ಸಮಗ್ರ ಸಮ್ಮಾನ್ ' ಪ್ರಶಸ್ತಿ


ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ 'ಕರ್ತೃತ್ವ ಸಮಗ್ರ ಸಮ್ಮಾನ್ ' ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ. 

ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ. ಪ್ರಶಸ್ತಿ ಯನ್ನು ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ಶ್ರೀ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ. 

Ads on article

Advertise in articles 1

advertising articles 2

Advertise under the article