Newdelhi:  ಜುಲೈ 14 ರಂದು ಭೂಮಿಗೆ ಮರಳಲಿರುವ ಬಾಹ್ಯಾಕಾಶಯಾನಿ ಶುಭಾಂಶು ಶುಕ್ಲಾ

Newdelhi: ಜುಲೈ 14 ರಂದು ಭೂಮಿಗೆ ಮರಳಲಿರುವ ಬಾಹ್ಯಾಕಾಶಯಾನಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ತಾಂತ್ರಿಕ ಸಿಬ್ಬಂದಿಗಳು ಮುಂದಿನ ವಾರ ಭೂಮಿಗೆ ಮರಳಲಿದ್ದಾರೆ. ಅವರು ಎರಡು ವಾರಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತಂಗಿದ್ದು, ಅನೇಕ ಪ್ರಯೋಗಗಳನ್ನು  ಕೈಗೊಂಡಿದ್ದಾರೆ. ಶುಭಾಂಶು ಶುಕ್ಲಾ ಮತ್ತು ಆಕ್ಸಿಯಮ್-4 ಕಾರ್ಯಾಚರಣೆಯ ಮೂವರು ಗಗನಯಾತ್ರಿಗಳು ಜುಲೈ 14 ರಂದು ಐಎಸ್‌ಎಸ್‌ನಿಂದ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಘೋಷಿಸಿದೆ.


Ads on article

Advertise in articles 1

advertising articles 2

Advertise under the article