-->
 ಉಡುಪಿ ಶ್ರೀಕೃಷ್ಣ ಮಠಕ್ಕೆ ಹಿರಿಯ ನಟ ರಮೇಶ್ ಭಟ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಹಿರಿಯ ನಟ ರಮೇಶ್ ಭಟ್ ಭೇಟಿ


ಹಿರಿಯ ನಟ ರಮೇಶ್ ಭಟ್ ಅವರು ಇಂದು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. 

ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶಿರೂರು ವೇವವರ್ಧನ ಶ್ರೀಪಾದರು ಭೇಟಿಯಾಗಿ, ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.




 

Ads on article

Advertise in articles 1

advertising articles 2

Advertise under the article