ಬಿಜೆಪಿ ಮುಖಂಡ ವಿಜಯಕುಮಾರ್ ಉದ್ಯಾವರ ಅವರಿಗೆ ಮಾತೃವಿಯೋಗ
Saturday, December 27, 2025
ಉದ್ಯಾವರ ಬಿಲ್ಲವ ಮಹಾಜನ ಸಂಘ ರಾಜ್ಯಾದ್ಯಕ್ಷ, ಬಿಜೆಪಿ ಮುಖಂಡ ವಿಜಯಕುಮಾರ್ ಉದ್ಯಾವರ ಅವರ ತಾಯಿ ವನಜ ಎಸ್ ಕಲ್ಮಾಡಿ ಅವರು ಪಿತ್ರೋಡಿಯ ನಿವಾಸದಲ್ಲಿ ನಿಧನರಾದರು.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಉದ್ಯಾವರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ವಿಜಯಕುಮಾರ್ ಉದ್ಯಾವರ, ಪಿಡಬ್ಲೂö್ಯಡಿ ಗುತ್ತಿಗೆದಾರ ಹರೀಶ್ ಕುಮಾರ್ ಉದ್ಯಾವರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.