Bangalore:  ಸೂಕ್ತ ದಾಖಲೆ ನೀಡಿದ್ರೆ ಜಿಎಸ್‌ಟಿ ಸಮಸ್ಯೆ ಪರಿಹಾರ: ವಾಣಿಜ್ಯ ತೆರಿಗೆ ಇಲಾಖೆ

Bangalore: ಸೂಕ್ತ ದಾಖಲೆ ನೀಡಿದ್ರೆ ಜಿಎಸ್‌ಟಿ ಸಮಸ್ಯೆ ಪರಿಹಾರ: ವಾಣಿಜ್ಯ ತೆರಿಗೆ ಇಲಾಖೆ


ಜಿಎಸ್‌ಟಿ ನೋಟೀಸ್ ಬಂದಿರುವ ವ್ಯಾಪಾರಿಗಳು ಗೊಂದಲಕ್ಕೆ ಒಳಗಾಗದೇ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ, ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಸಂಬ0ಧ ಪ್ರಕಟಣೆ ನೀಡಿರುವ ಇಲಾಖೆ, ಜಿ.ಎಸ್.ಟಿ ಸಂಬ0ಧಿಸಿದ ನಿಯಮಗಳು ಮತ್ತು ಪರಿಹಾರಗಳನ್ನು ವ್ಯಾಪಾರಿಗಳಿಗೆ ಅಧಿಕಾರಿಗಳು ತಿಳಿಸಿ, ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳ ಅನ್ವಯ ತೆರಿಗೆ ವಿಧಿಸುತ್ತಾರೆಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ತಿಳಿಸಿದ್ದಾರೆ. 









Ads on article

Advertise in articles 1

advertising articles 2

Advertise under the article