-->
Udupi: ನೀಲಾವರದಲ್ಲಿ ಕೆಸರೋತ್ಸವದ ಸಮಾರೋಪ ಕಾರ್ಯಕ್ರಮ

Udupi: ನೀಲಾವರದಲ್ಲಿ ಕೆಸರೋತ್ಸವದ ಸಮಾರೋಪ ಕಾರ್ಯಕ್ರಮ


ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ರಥಬೀದಿ ನೀಲಾವರ ಮತ್ತು ಚೈತನ್ಯ ಯುವಕ ಮಂಡಲ ನೀಲಾವರ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಕೆಸರೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೀಲಾವರದಲ್ಲಿ ಜರುಗಿತು. 


ಸಮಾರೋಪ ಸಮಾರಂಭದಲ್ಲಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ವಂದನಾ ರೈ ಅವರನ್ನು ಸನ್ಮಾನಿಸಲಾಯಿತು.




Ads on article

Advertise in articles 1

advertising articles 2

Advertise under the article