-->
ಶಿಕ್ಷಣ ತಜ್ಞ ಡಾ. ವಿನಯ್ ಹೆಗ್ಡೆಗೆ ಗಣ್ಯರಿಂದ ಅಂತಿಮ ವಿದಾಯ

ಶಿಕ್ಷಣ ತಜ್ಞ ಡಾ. ವಿನಯ್ ಹೆಗ್ಡೆಗೆ ಗಣ್ಯರಿಂದ ಅಂತಿಮ ವಿದಾಯ


ಹೃದಯಾಘಾತದಿಂದ ನಿಧನರಾದ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಿನಯ ಹೆಗ್ಡೆ ಅವರ ಪಾರ್ಥೀವ ಶರೀರವನ್ನು ಮಂಗಳೂರಿನ ಶಿವಭಾಗ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. 

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಡಾ. ಎನ್. ವಿನಯ ಹೆಗ್ಡೆ ಅವರ ಅಂತಿಮ ದರ್ಶನ ಪಡೆದರು. ವಿನಯ್ ಹೆಗ್ಡೆ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದರು.






Ads on article

Advertise in articles 1

advertising articles 2

Advertise under the article