Udupi: ಮೃತ ಮೀನುಗಾರನ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ; ಕುಟುಂಬಿಕರಿಗೆ ಸಾಂತ್ವನ

Udupi: ಮೃತ ಮೀನುಗಾರನ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ; ಕುಟುಂಬಿಕರಿಗೆ ಸಾಂತ್ವನ


ಇತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ನಾಡದೋಣಿ ಮಗುಚಿ ಮೃತಪಟ್ಟಿದ್ದ ಮೀನುಗಾರ ನೀಲಾಧರ ಜಿ. ತಿಂಗಳಾಯ ಅವರ ಉದ್ಯಾವರ ಗ್ರಾಮದ ಪಿತ್ರೋಡಿಯ ಮನೆಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭೇಟಿ ನೀಡಿದರು. 


ಈ ವೇಳೆ ಮೃತ ನೀಲಾಧರ ತಿಂಗಳಾಯ ಅವರ ಪತ್ನಿ ಹಾಗೂ ಮಗಳು ಸೇರಿದಂತೆ ಕುಟುಂಬಸ್ಥರಿಗೆ ವಿನಯಕುಮಾರ್ ಸೊರಕೆ ಅವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ  ಮುಖಂಡರಾದ ನಿತಿನ್ ಸಾಲ್ಯಾನ್, ಉದ್ಯಾವರ ನಾಗೇಶ್ ಕುಮಾರ್ ರಿಯಾಜ್ ಪಳ್ಳಿ, ಮಾಲತಿ ಸಂದೀಪ್, ರೊಯ್ಸ್ ಉದ್ಯಾವರ, ಅಬಿದ್ ಆಲಿ, ಗಿರೀಶ್ ಕುಮಾರ್, ಶರತ್ ಉದ್ಯಾವರ, ನಿಯಾಜ್ ಪಡುಬಿದ್ರಿ, ಗಿರೀಶ್ ಸುವರ್ಣ, ದಿವಾಕರ್ ಬೊಲ್ಜೆ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು. 



 

Ads on article

Advertise in articles 1

advertising articles 2

Advertise under the article