Udupi: ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ; ನಾಗ ಬನಗಳಲ್ಲಿ ತನು ಅರ್ಪಣೆ

Udupi: ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ; ನಾಗ ಬನಗಳಲ್ಲಿ ತನು ಅರ್ಪಣೆ


ನಾಡಿನೆಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಉಡುಪಿ ಹಾಗೂ ಮಂಗಳೂರಿನ  ದೇವಸ್ಥಾನಗಳಲ್ಲಿ ಹಾಗೂ ನಾಗ ಬನಗಳಲ್ಲಿ ವಿಶೇಷ ಪೂಜೆ ಸಹಿತ ನಾಗನಿಗೆ ತನು ಅರ್ಪಿಸಲಾಯಿತು. 

ನಾಗನ ಕಟ್ಟೆಗಳಿಗೆ ಹಾಲಿನ ಅಭಿಷೇಕ, ಸಿಯಾಳಾಭಿಷೇಕ ಸಹಿತ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದಿವೆ. 





Ads on article

Advertise in articles 1

advertising articles 2

Advertise under the article