Belthangady: ಸರಣಿ ಶವ ಹೂತ ಪ್ರಕರಣ; ಎಸ್‌ಐಟಿ ಕಚೇರಿಯಲ್ಲಿ ಮೊಹಾಂತಿ ನೇತೃತ್ವದಲ್ಲಿ ಸಭೆ

Belthangady: ಸರಣಿ ಶವ ಹೂತ ಪ್ರಕರಣ; ಎಸ್‌ಐಟಿ ಕಚೇರಿಯಲ್ಲಿ ಮೊಹಾಂತಿ ನೇತೃತ್ವದಲ್ಲಿ ಸಭೆ


ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಮಂಗಳೂರಿನಿಂದ ಬೆಳ್ತಂಗಡಿಗೆ ಆಗಮಿಸಿದರು. 


ಕಳೆದ 10 ದಿನಗಳಿಂದ ಧರ್ಮಸ್ಥಳದಲ್ಲಿ ದೂರುದಾರ ನೀಡಿದ ಮಾಹಿತಿಯಂತೆ ಶವ ಶೋಧ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಆಗಮಿಸಿರುವ ಪ್ರಣಬ್ ಮೊಹಾಂತಿ ಸಭೆ ನಡೆಸಿದ್ದಾರೆ. ಹತ್ತು ದಿನಗಳ ಕಾರ್ಯಾಚರಣೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸಿ ಸ್ಟೆಲ್ಲಾ ವರ್ಗೀಸ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. 



Ads on article

Advertise in articles 1

advertising articles 2

Advertise under the article