Shirva: ಗಾಂಧಿ ಭಾರತ್ ಬೃಹತ್ ಸಮಾವೇಶ; ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ

Shirva: ಗಾಂಧಿ ಭಾರತ್ ಬೃಹತ್ ಸಮಾವೇಶ; ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ


ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ವತಿಯಿಂದ ಶಿರ್ವ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಗಾಂಧಿ ಭಾರತ್ ಬೃಹತ್ ಸಮಾವೇಶ ಕಾರ್ಯಕ್ರಮವು ಶಿರ್ವದಲ್ಲಿ ನಡೆಯಿತು.
 


ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಜೆ ಆರ್ ಲೋಬೊ, ಮುಖಂಡರಾದ ಮುನೀರ್ ಜನ್ಸಾಲೆ, ಕಾಪು ದಿವಾಕರ್ ಶೆಟ್ಟಿ, ವೈ ಸುಕುಮಾರ್, ಎಂ ಎ ಗಫೂರ್ ಇತರ ಮುಖಂಡರು ಉಪಸ್ಥಿತರಿದ್ದರು.








Ads on article

Advertise in articles 1

advertising articles 2

Advertise under the article